ಗ್ರಾಮದ ನಾಗೇಂದ್ರ ಮತ್ತು ಸ್ವಾಮಿಗೌಡ ನಷ್ಟ ಅನುಭವಿಸಿದ ರೈತರು. ಮಂಗಳವಾರ ರಾತ್ರಿ ಆಹಾರ ಅರಸಿ ಬಂದ ಕಾಡಾನೆ ಟೊಮೆಟೋ ಅನ್ನು ತಿಂದು, ತುಳಿದು, ಚಲ್ಲಾಪಿಲ್ಲಿ ಮಾಡಿ ನಾಶಪಡಿಸಿವೆ. ಇಬ್ಬರೂ ತಮ್ಮ ಜಮೀನುಗಳಲ್ಲಿ ಬೆಳೆದಿರುವ ಟೊಮೆಟೊ ಹಣ್ಣುಗಳನ್ನು ಮಾರುಕಟ್ಟೆ ಸಾಗಿಸಲು ವಿಂಗಡನೆ ಮಾಡಿ ಕ್ರೇಟ್ಗಳಲ್ಲಿ ತುಂಬಿಸಿಟ್ಟಿದ್ದರು.