ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗಶ್ರೀ, ಚುಡಾ ಅಧ್ಯಕ್ಷ ಕುಣಗಾಣ ಶಾಂತಿಮೂರ್ತಿ, ಶಿವಾಜಿ ನೇತಾಜಿ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಸುಂದರ್ರಾಜ್, ನಗರಸಭೆಯ ಅಧ್ಯಕ್ಷೆ ಆಶಾ, ಸದಸ್ಯರಾದ ಶಿವರಾಜ್, ಮನೋಜ್ ಪಟೇಲ್, ಮಹದೇವಯ್ಯ, ರಾಘವೇಂದ್ರ, ಮುಖಂಡರಾದ ನೂರೊಂದು ಶೆಟ್ಟಿ, ಪಿ.ರಂಗಸ್ವಾಮಿ, ಚಿಕ್ಕರಾಜು, ಪುರುಷೋತ್ತಮ್, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಾಳಿಪುರ ಮಹೇಂದ್ರ, ತಾಲ್ಲೂಕು ಅಧ್ಯಕ್ಷ ವಿಜಯ ಬ್ಯಾಡಮೂಡ್ಲು, ನಗರ ಘಟಕ ಕಾರ್ಯದರ್ಶಿ ಪ್ರಕಾಶ್, ಮಹೇಶ್ ಇದ್ದರು.