ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಷ್ಟ್ರೀಯ

ADVERTISEMENT

'ಭ್ರಷ್ಟ ಜನತಾ ಪಾರ್ಟಿ': ಬಿಜೆಪಿ ಡಬಲ್ ಎಂಜಿನ್ ಆಡಳಿತಕ್ಕೆ ರಾಗಾ ವಾಗ್ದಾಳಿ

Congress Protest: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬಿಜೆಪಿ 'ಭ್ರಷ್ಟ ಜನತಾ ಪಾರ್ಟಿ' ಎಂದು ಟೀಕಿಸಿದ್ದಾರೆ.
Last Updated 9 ಜನವರಿ 2026, 6:21 IST
'ಭ್ರಷ್ಟ ಜನತಾ ಪಾರ್ಟಿ': ಬಿಜೆಪಿ ಡಬಲ್ ಎಂಜಿನ್ ಆಡಳಿತಕ್ಕೆ ರಾಗಾ ವಾಗ್ದಾಳಿ

ಪ. ಬಂಗಾಳ ರಾಜ್ಯಪಾಲರಿಗೆ ಜೀವ ಬೆದರಿಕೆ: ಇಮೇಲ್‌ನಲ್ಲಿ ಫೋನ್‌ ನಂಬರ್ ಹಾಕಿದ ಆರೋಪಿ

Governor Security Alert: ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರಿಗೆ ಜೀವ ಬೆದರಿಕೆ ಇ–ಮೇಲ್‌ ಬಂದ ಹಿನ್ನೆಲೆಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
Last Updated 9 ಜನವರಿ 2026, 4:24 IST
ಪ. ಬಂಗಾಳ ರಾಜ್ಯಪಾಲರಿಗೆ ಜೀವ ಬೆದರಿಕೆ: ಇಮೇಲ್‌ನಲ್ಲಿ ಫೋನ್‌ ನಂಬರ್ ಹಾಕಿದ ಆರೋಪಿ

‘ಉಮರ್‌ ಖಾಲಿದ್‌ ಶಿಷ್ಯ ಶರ್ಜೀಲ್‌–ಆರೋಪ ಅಸಂಬದ್ಧ’

Umar Khalid and Sharjeel Imam ‘2020ರ ದೆಹಲಿ ಗಲಭೆಗೆ ಮುನ್ನ ಉಮರ್‌ ಖಾಲಿದ್‌ ನನ್ನ ಕಕ್ಷಿದಾರ ಶರ್ಜೀಲ್‌ ಇಮಾಮ್‌ ಅವರಿಗೆ ಎಂದಿಗೂ ಮಾರ್ಗದರ್ಶನ ನೀಡಿಲ್ಲ. ಇಮಾಮ್‌ ಅವರು ಖಾಲಿದ್‌ ಅವರ ಶಿಷ್ಯರಾಗಿದ್ದರು ಎಂಬ ಪ್ರಾಸಿಕ್ಯೂಷನ್ ಆರೋಪವು ಅಸಂಬದ್ಧ’ ಎಂದು ಶರ್ಜೀಲ್‌ ಇಮಾಮ್‌ ಪರ ವಕೀಲ
Last Updated 8 ಜನವರಿ 2026, 20:44 IST
‘ಉಮರ್‌ ಖಾಲಿದ್‌ ಶಿಷ್ಯ ಶರ್ಜೀಲ್‌–ಆರೋಪ ಅಸಂಬದ್ಧ’

ಉದ್ಯಮಿಯಿಂದ ₹2 ಕೋಟಿ ಸುಲಿಗೆ: ಆರೋಪಿ ಬಂಧನ

Ankit Bapu Thombre ಶಿವಮೊಗ್ಗದ ಉದ್ಯಮಿಯೊಬ್ಬರನ್ನು ಮಹಾರಾಷ್ಟ್ರದ ಠಾಣೆ ಜಿಲ್ಲೆಗೆ ಕರೆಸಿಕೊಂಡು ಕೆಲವು ಹೋಟೆಲ್‌ಗಳಲ್ಲಿ ಕೂಡಿಹಾಕಿ, ಪಿಸ್ತೂಲ್ ತೋರಿಸಿ, ₹2 ಕೋಟಿಗೂ ಹೆಚ್ಚು ಹಣ ದೋಚಿದ ಪ್ರಕರಣದ ಪ್ರಮುಖ ಆರೋಪ
Last Updated 8 ಜನವರಿ 2026, 20:14 IST
ಉದ್ಯಮಿಯಿಂದ ₹2 ಕೋಟಿ ಸುಲಿಗೆ: ಆರೋಪಿ ಬಂಧನ

ನರೇಗಾದಲ್ಲಿ ಭಾರಿ ಭ್ರಷ್ಟಾಚಾರ ಎಂದ ಸಚಿವ ಜೋಶಿ ಹೇಳಿಕೆಗೆ AICC ಆನಂದ ಕುಮಾರ ಕಿಡಿ

ಮನ್ರೇಗಾದಲ್ಲಿ ಕಾಂಗ್ರೆಸ್‌ ನಿಂದ ಭ್ರಷ್ಟಾಚಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಬಾಲಿಶ ಹೇಳಿಕೆ - ಎಐಸಿಸಿ ರಾಷ್ಟ್ರೀಯ ಸಂಯೋಜಕ ಆನಂದ ಕುಮಾರ್
Last Updated 8 ಜನವರಿ 2026, 18:22 IST
ನರೇಗಾದಲ್ಲಿ ಭಾರಿ ಭ್ರಷ್ಟಾಚಾರ ಎಂದ ಸಚಿವ ಜೋಶಿ ಹೇಳಿಕೆಗೆ AICC ಆನಂದ ಕುಮಾರ ಕಿಡಿ

ಮಹಾರಾಷ್ಟ್ರ ಪಾಲಿಕೆ ಚುನಾವಣೆ: ಗೌರಿ ಲಂಕೇಶ್ ಹತ್ಯೆ ಆರೋಪಿ ಕಣಕ್ಕೆ

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯಾಗಿರುವ ಶ್ರೀಕಾಂತ್ ಪಾಂಗಾರ್ಕರ್ ಮಹಾರಾಷ್ಟ್ರದ ಜಾಲ್ನಾ ಮಹಾನಗರ ಪಾಲಿಕೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರು ಹಿಂದೆಯೂ ನಗರಸಭಾ ಸದಸ್ಯರಾಗಿದ್ದರು.
Last Updated 8 ಜನವರಿ 2026, 16:27 IST
ಮಹಾರಾಷ್ಟ್ರ ಪಾಲಿಕೆ ಚುನಾವಣೆ: ಗೌರಿ ಲಂಕೇಶ್ ಹತ್ಯೆ ಆರೋಪಿ ಕಣಕ್ಕೆ

ಗರ್ಭಾವಸ್ಥೆ ಮುಂದುವರಿಸಲು ಒತ್ತಡ ಸಲ್ಲ: ದೆಹಲಿ ಹೈಕೋರ್ಟ್‌

ಪತ್ನಿ ವಿರುದ್ಧ ಹೈಕೋರ್ಟ್ ಮೊರೆಹೋಗಿದ್ದ ಪತಿ
Last Updated 8 ಜನವರಿ 2026, 16:26 IST
ಗರ್ಭಾವಸ್ಥೆ ಮುಂದುವರಿಸಲು ಒತ್ತಡ ಸಲ್ಲ: ದೆಹಲಿ ಹೈಕೋರ್ಟ್‌
ADVERTISEMENT

ಉಪಸಭಾಪತಿ, ಸಭಾಪತಿ ಕೆಲಸವನ್ನು ನಿರ್ವಹಿಸಬಾರದೇಕೆ: ಸುಪ್ರೀಂ ಕೋರ್ಟ್‌

Vice Chairperson Powers: ಉಪ ರಾಷ್ಟ್ರಪತಿಯನ್ನು ಉದಾಹರಣೆಗೆ ತೆಗೆದುಕೊಂಡು, ರಾಜ್ಯಸಭೆಯ ಉಪಸಭಾಪತಿ ಕೂಡ ಸಭಾಪತಿಯ ಅನुपಸ್ಥಿತಿಯಲ್ಲಿ ಅವರ ಕರ್ತವ್ಯ ನಿರ್ವಹಿಸಬಹುದೆಂದು ಸುಪ್ರೀಂ ಕೋರ್ಟ್ ಪ್ರಶ್ನೆ ಎತ್ತಿದೆ.
Last Updated 8 ಜನವರಿ 2026, 16:25 IST
ಉಪಸಭಾಪತಿ, ಸಭಾಪತಿ ಕೆಲಸವನ್ನು ನಿರ್ವಹಿಸಬಾರದೇಕೆ: ಸುಪ್ರೀಂ ಕೋರ್ಟ್‌

ತುರ್ಕ್‌ಮಾನ್‌ ಗೇಟ್ ಹಿಂಸಾಚಾರ: ಮತ್ತೆ ಆರು ಮಂದಿ ಬಂಧನ

ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಕಲ್ಲು ತೂರಾಟ; ಒಟ್ಟು ಬಂಧಿತರ ಸಂಖ್ಯೆ 11ಕ್ಕೆ ಏರಿಕೆ
Last Updated 8 ಜನವರಿ 2026, 16:19 IST
ತುರ್ಕ್‌ಮಾನ್‌ ಗೇಟ್ ಹಿಂಸಾಚಾರ: ಮತ್ತೆ ಆರು ಮಂದಿ ಬಂಧನ

ಮೊದಲ ಡ್ರೀಮ್‌ಲೈನರ್‌ ಪಡೆದ ಏರ್‌ ಇಂಡಿಯಾ

Fleet Expansion: ಖಾಸಗೀಕರಣದ ನಂತರ ಏರ್‌ ಇಂಡಿಯಾ ಸಂಸ್ಥೆಗೆ ಮೊದಲ ಬಾರಿಗೆ ಕಸ್ಟಮ್‌ ಮೇಡ್‌ ಬೋಯಿಂಗ್‌ 787–9 ಡ್ರೀಮ್‌ಲೈನರ್‌ ವಿಮಾನ ಲಭ್ಯವಾಯಿತೆಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ, ಇದು ಸಿಯಾಟಲ್‌ನಲ್ಲಿ ಹಸ್ತಾಂತರಗೊಂಡಿದೆ.
Last Updated 8 ಜನವರಿ 2026, 16:17 IST
ಮೊದಲ ಡ್ರೀಮ್‌ಲೈನರ್‌ ಪಡೆದ ಏರ್‌ ಇಂಡಿಯಾ
ADVERTISEMENT
ADVERTISEMENT
ADVERTISEMENT