ಚುಡಾ ಸದಸ್ಯ ಕರಿನಂಜನಪುರ ಕೂಸಣ್ಣ, ಸಾಧನ ಸಂಸ್ಥೆ ನಿರ್ದೇಶಕ ಟಿ.ಜೆ.ಸುರೇಶ್, ಎಸ್.ಎ.ಜಿ ರಮೇಶ್, ಪತಂಜಲಿ ಯೋಗ ಕೇಂದ್ರದ ಅಧ್ಯಕ್ಷ ಎಚ್.ಜಿ.ಕುಮಾರಸ್ವಾಮಿ, ಉಡಿಗಾಲ ಮಹೇಶ್, ಮಹೇಶ್ಕುಮಾರ್ ಗೌಡ, ರಾಮಸಮುದ್ರ ಪುಟ್ಟುವರ್ಧನ್, ಮಿಲ್ಕ್ ಮಂಜು, ಎಸ್.ನವೀನ್ಕುಮಾರ್, ಪ್ರಮೋದ್ಪ್ರಸಾದ್, ರಾಮಸಮುದ್ರ ನಾಗರಾಜಪ್ಪ, ಮೋಹನ್ಕುಮಾರ್ ಹಾಗೂ ಅಭಿಮಾನಿಗಳು ಹಾಜರಿದ್ದರು.