ಪಾದಯಾತ್ರೆಯಲ್ಲಿ ಭಕ್ತರು ಮಹದೇಶ್ವರಬೆಟ್ಟಕ್ಕೆ ಬರಲು ಆರಂಭಿಸಿದ್ದು ಭಾನುವಾರ ಹಲವು ಭಕ್ತರು ಕಾವೇರ ನದಿಯನ್ನು ದಾಟಿದರು
ಕಳೆದ ವರ್ಷ ಪಾದಯಾತ್ರೆಯಲ್ಲಿ ಬಂದಿದ್ದ ಭಕ್ತರು ಕಾವೇರಿ ನದಿಯನ್ನು ಹಗ್ಗದ ಸಹಾಯದಿಂದ ದಾಟುತ್ತಿದ್ದ ದೃಶ್ಯ (ಸಂಗ್ರಹ ಚಿತ್ರ)
ಪಾದಯಾತ್ರೆಯಲ್ಲಿ ಬರುವ ಭಕ್ತರಿಗಾಗಿ ನದಿ ದಡದಲ್ಲೇ ಅಡುಗೆ ಸಿದ್ಧಪಡಿಸಲಾಗುತ್ತದೆ (ಸಂಗ್ರಹ ಚಿತ್ರ)
ತಾಳಬೆಟ್ಟದಿಂದ ಮಹದೇಶ್ವರಬೆಟ್ಟಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಕಸ ಹಾಕಲು ಸಿಮೆಂಟ್ ರಿಂಗ್ಗಳನ್ನು ಪ್ರಾಧಿಕಾರದ ವತಿಯಿಂದ ಇಡಲಾಗಿದೆ