‘ಅವರು ನಟಿಸಿರುವ ಮಯೂರ, ಭಭ್ರುವಾಹನ, ಪುಲಿಕೇಶಿ, ಕೃಷ್ಣದೇವರಾಯ... ಚಿತ್ರಗಳು ಕನ್ನಡದ ಇತಿಹಾಸಕ್ಕೆ ಬರೆದ ಮುನ್ನುಡಿಯಾಗಿತ್ತು. ಕನ್ನಡದ ಇತಿಹಾಸ ಪುಣ್ಯ ಪುರುಷರನ್ನ ನಮ್ಮ ಕಣ್ಣು ಮುಂದೆಯೇ ತಂದು ನಿಲ್ಲಿಸಿದ ಕೀರ್ತಿ ರಾಜ್ಕುಮಾರ್ ಅವರಿಗೆ ಸಲ್ಲುತ್ತದೆ. ಕನ್ನಡದ ಚಳುವಳಿಗೂ ಅವರು ಶಕ್ತಿಯನ್ನು ತುಂಬಿದ್ದರು’ ಎಂದರು.