‘ಮೇ 18 ರಂದು ರಾತ್ರಿ 7 ಗಂಟೆಯಲ್ಲಿ ನಾನು ಮತ್ತು ಗ್ರಾಮದ ರಾಮಚಂದ್ರಪ್ಪ ಬಾಗಿಲು ಬೀಗಹಾಕಿಕೊಂಡು ಹೋಗಿದ್ದೆವೆ. ಮರುದಿನ ಬೆಳಿಗ್ಗೆ 6 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲು ಹೋದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ’ ಎಂದು ದೇವಸ್ಥಾನದ ಧರ್ಮದರ್ಶಿ ಎನ್.ವೀರಭದ್ರಾರೆಡ್ಡಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.