ಶನಿವಾರ, 24 ಜನವರಿ 2026
×
ADVERTISEMENT
ADVERTISEMENT

ಬಡವರಿಗೆ ನೀರು, ಗಾಳಿ ಖರೀದಿ ಸಾಧ್ಯವೇ: ನಟ ಕಿಶೋರ್ ಕಳವಳ

Published : 24 ಜನವರಿ 2026, 7:10 IST
Last Updated : 24 ಜನವರಿ 2026, 7:10 IST
ಫಾಲೋ ಮಾಡಿ
Comments
‘ಪರಿಸರಕ್ಕೆ ಹಾನಿ; ತಳ ಸಮುದಾಯಕ್ಕೆ ಪೆಟ್ಟು’
ಅತಿವೃಷ್ಟಿ ಅನಾವೃಷ್ಟಿ ಸಂಭವಿಸಿದಾಗ ಹಾಗೂ ಪರಿಸರಕ್ಕೆ ಹಾನಿಯಾದ ವೇಳೆ ಮೊದಲು ಬಲಿಪಶು ಆಗುವುದು ಬಡವರು ಮತ್ತು ತಳಸಮುದಾಯಗಳು ಎಂದು ಕುಲಪತಿ ಪ್ರೊ.ರಮೇಶ್ ತಿಳಿಸಿದರು. ಈ ನಿಟ್ಟಿನಲ್ಲಿ ಸುಸ್ಥಿರ ಕಾರ್ಯಯೋಜನೆ ಹಾಕಿಕೊಂಡು ಬದುಕು ರೂಪಿಸಬೇಕು. ಪರಿಸರ ಉಳಿವಿಗೆ ‘ಅಪ್ಪಿಕೊ’ ಚಳವಳಿ ನಡೆದಿತ್ತು. ಅದೇ ರೀತಿಯಲ್ಲಿಯೇ ಪರಿಸರ ಉಳಿಸಲು ಚಳವಳಿಗಳು ನಡೆಯಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT