ಚಿಕ್ಕಬಳ್ಳಾಪುರ ಶಾಖಾ ಅಧ್ಯಕ್ಷ ಎಂ.ಸೋಮಶೇಖರ್, ಕಾರ್ಯದರ್ಶಿ ಮೋಹನ್ ಬಾಬು, ಖಜಾಂಚಿ ರಮೇಶ್ ಗುಪ್ತಾ, ಸದಸ್ಯರಾದ ಟಿ.ಸಿ.ಲಕ್ಷ್ಮಣ್, ಗೌರಿಬಿದನೂರು ಮಂಜುನಾಥ್, ಬಾಗೇಪಲ್ಲಿ ಬೈಯ್ಯಾರೆಡ್ಡಿ, ಸಿ.ಎಸ್.ನಾರಾಯಣ, ವೆಂಕಟೇಶ್ ಪ್ರಸಾದ್, ವೆಂಕಟಶಿವಾರೆಡ್ಡಿ, ಬಿ.ಎನ್.ಗುರುರಾಜ್, ಶ್ರೀಕಾಂತ್, ಚಂದ್ರಕೀರ್ತಿ, ಎನ್.ರಾಮಚಂದ್ರರೆಡ್ಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.