ಭಾನುವಾರ, 19 ಅಕ್ಟೋಬರ್ 2025
×
ADVERTISEMENT
ADVERTISEMENT

ಶಿಡ್ಲಘಟ್ಟ: ಆವತಿ ನಾಡಪ್ರಭು ಶಾಸನ ಪತ್ತೆ

Published : 17 ಅಕ್ಟೋಬರ್ 2025, 7:04 IST
Last Updated : 17 ಅಕ್ಟೋಬರ್ 2025, 7:04 IST
ಫಾಲೋ ಮಾಡಿ
Comments
ವೆಂಕಟೇಶ್ವರನ ಹೆಸರಿನಲ್ಲಿ ರಾಜ್ಯಭಾರ
ಆವತಿ ನಾಡಪ್ರಭು ದೇವಣಾಪುರ (ಈಗಿನ ದೇವನಹಳ್ಳಿ) ರಾಜ್ಯವನ್ನು 1501ರಲ್ಲಿ ಸಣ್ಣಬೈರೇಗೌಡರಿಂದ ಪ್ರಾರಂಭವಾಗಿ 1749ರಲ್ಲಿ ಚಿಕ್ಕಪ್ಪಗೌಡರವರೆಗೆ ರಾಜ್ಯವನ್ನಾಳಿದ್ದಾರೆ. ಈ ವಂಶಸ್ಥರು ಅತೀವ ದೈವಭಕ್ತರು. ಇವರು ತಿರುಪತಿ  ವೆಂಕಟೇಶ್ವರಸ್ವಾಮಿ ಆರಾಧಕರು ಮತ್ತು ತಿರುಪತಿ ವೆಂಕಟೇಶ್ವರನ ಹೆಸರಿನಲ್ಲಿ ರಾಜ್ಯಭಾರ ಮಾಡಿದ್ದಾರೆ. ಹಾಗೆಯೇ ಅನೇಕ ದಾನ ದತ್ತಿಗಳನ್ನು ಕೂಡ ದೇವರ ಹೆಸರಿನಲ್ಲಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT