ವೇದಿಕೆಯ ಸದಸ್ಯರಾದ ಎ.ಬಿ.ಶಿವರಾಜ್, ಸಿದ್ದನಗೌಡ ಪಾಟೀಲ್, ಸಿ.ಕೆ.ಗುಂಡಣ್ಣ, ಸಿರಿಮನೆ ನಾಗರಾಜ್, ಜೋಹಾರ್, ಈ.ಬಸವರಾಜ್, ಲಕ್ಷ್ಮಣ್, ರೂಪಾ ಮೋಹನ್, ಮುನಿವೆಂಕಟಪ್ಪ, ರಘುನಾಥರೆಡ್ಡಿ, ರುದ್ರರಾಧ್ಯ ಹಾಗೂ ಸ್ವಾತಂತ್ರ್ಯ ಸ್ಮಾರಕ ಅಭಿವೃದ್ಧಿ ಸಮಿತಿಯ ಸದಸ್ಯರಾದ ಪ್ರೊ.ಬಿ.ಗಂಗಾಧರಮೂರ್ತಿ, ಸಿ.ನಾಗರತ್ನಮ್ಮ, ಮುದುಗೆರೆ ನಾಗರಾಜಪ್ಪ ಇತರರು ಇದ್ದರು.