ಗೌರಿಬಿದನೂರು: ಜನಪ್ರತಿನಿಧಿಗಳು, ನಟ-ನಟಿಯರು ಜನರಿಗೆ ಮಾದರಿಯಾಗಿರಬೇಕು. ಇವರನ್ನು ನೋಡಿ ಅನೇಕರು ಜೀವನದಲ್ಲಿ ಬದಲಾಗುತ್ತಾರೆ. ಆದರೆ, ನಾವೇ ಮಾದಕ ವಸ್ತುಗಳನ್ನು ಸೇವಿಸಿ ತಪ್ಪು ಸಂದೇಶ ಜನರಿಗೆ ಕೊಡಬಾರದು. ಇದರಿಂದ ಸಮಾಜದಲ್ಲಿ ಗಳಿಸಿದ ಹೆಸರು ಮಣ್ಣು ಪಾಲಾಗುತ್ತದೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.