ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭನಟನೆಯಲ್ಲಿ ಕರವೇ ಮುಖಂಡ ನವೀನ್, ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಅಂಬರೀಶ್, ಜಿ.ವಿ. ಶ್ರೀನಾಥ್, ಎನ್. ಮಂಜುನಾಥ, ಶ್ರೀನಿವಾಸ, ಸಂತೋಷ್ ಆರ್.ಎಲ್., ಲಕ್ಷ್ಮಿನರಸಿಂಹಪ್ಪ, ಆಕಾಶ್, ನವೀನ್ ಕೆ.ವಿ, ನಾಗರಾಜು, ಮೌನಿಕಾ, ಕೆ.ವಿ, ನಾಗರಾಜು, ಸೋನಿಯಾ, ನಂದಿನಿ, ಯಶೋದಾ, ಗಂಗಾದೇವಿ, ಪ್ರತಿಭಾ ಸೇರಿದಂತೆ ಹಲವು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.