ಸೋಮವಾರ, 16 ಮಾರ್ಚ್ 2026
×
ADVERTISEMENT

ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯ: ಕಲುಷಿತ ತಾಣವಾಗುತ್ತಿದೆ ಕೊರ್ಲಕುಂಟೆ

Published : 16 ಡಿಸೆಂಬರ್ 2024, 6:55 IST
Last Updated : 16 ಡಿಸೆಂಬರ್ 2024, 6:55 IST
ADVERTISEMENT
ಫಾಲೋ ಮಾಡಿ
Comments
ಕಟ್ಟೆಯ ರಸ್ತೆಯ ಪಕ್ಕದಲ್ಲಿ ಮನೆಗಳ ಕಸ ಮಾಂಸದ ತ್ಯಾಜ್ಯಗಳ ಚೀಲ ರಾಶಿ
ಕಟ್ಟೆಯ ರಸ್ತೆಯ ಪಕ್ಕದಲ್ಲಿ ಮನೆಗಳ ಕಸ ಮಾಂಸದ ತ್ಯಾಜ್ಯಗಳ ಚೀಲ ರಾಶಿ
ಊರಿನ ಕಲುಷಿತ ನೀರು ಸಂಗ್ರಹ ಆಗಿರುವುದು
ಊರಿನ ಕಲುಷಿತ ನೀರು ಸಂಗ್ರಹ ಆಗಿರುವುದು
ಅಧಿಕಾರಿಗಳು ಜನಪ್ರತಿನಿಧಿಗಳು ಕೆರೆ ಕುಂಟೆ ಕಾಲುವೆಗಳನ್ನು ಸ್ವಚ್ಛ ಮಾಡಿಸಲು ಕ್ರಮ ತೆಗೆದುಕೊಳ್ಳಬೇಕು
ಬಿ.ವಿ.ನರಸಿಂಹಮೂರ್ತಿ ವಕೀಲ
ನಾಮಫಲಕ ಹಾಕಿಸಲಾಗುವುದು
ಕೆಲವೇ ತಿಂಗಳಲ್ಲಿ ಒಳಚರಂಡಿ ಯೋಜನೆ ಆರಂಭವಾಗುತ್ತದೆ. ಊರಿನ ಕಲುಷಿತ ನೀರನ್ನು ಒಳಚರಂಡಿ ಮೂಲಕ ಕಲುಷಿತ ನೀರಿನ ಘಟಕಕ್ಕೆ ಹರಿಸಲಾಗುವುದು. ಕಸ ಕಡ್ಡಿ ತ್ಯಾಜ್ಯ ಹಾಕದಂತೆ ನಾಮಫಲಕ ಹಾಕಿಸಲಾಗುವುದು. ಸಾರ್ವಜನಿಕರು ಕೊರ್ಲಕುಂಟೆ ಕೆರೆಗೆ ಕಸ ತ್ಯಾಜ್ಯ ಹಾಕಬಾರದು. ಕುಂಟೆ ಸುತ್ತಲೂ ಸ್ವಚ್ಛತೆ ಮಾಡಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಶ್ರೀನಿವಾಸ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT