ಶನಿವಾರ, 19 ಜುಲೈ 2025
×
ADVERTISEMENT
ADVERTISEMENT

ಬೆಲೆ ಕುಸಿತ: ಮಾವು ಬೆಳೆಗಾರರು ಕಂಗಾಲು

Published : 13 ಜೂನ್ 2025, 6:11 IST
Last Updated : 13 ಜೂನ್ 2025, 6:11 IST
ಫಾಲೋ ಮಾಡಿ
Comments
ಚಿಂತಾಮಣಿ ತಾಲ್ಲೂಕಿನಲ್ಲಿ ಮಾವು ಬೆಲೆ ಕುಸಿತದಿಂದ ಕೊಯ್ಲು ಮಾಡದೆ ತೋಟಗಳಲ್ಲೇ ಉಳಿದಿರುವ ಮಾವು
ಚಿಂತಾಮಣಿ ತಾಲ್ಲೂಕಿನಲ್ಲಿ ಮಾವು ಬೆಲೆ ಕುಸಿತದಿಂದ ಕೊಯ್ಲು ಮಾಡದೆ ತೋಟಗಳಲ್ಲೇ ಉಳಿದಿರುವ ಮಾವು
ಸರ್ಕಾರ ಬೆಳೆಗಾರರ ಸಂಕಷ್ಟ ಅರ್ಥಮಾಡಿಕೊಳ್ಳಬೇಕು. ಬೆಂಬಲ ಬೆಲೆ ಘೋಷಣೆ ಮಾಡಿದರೆ ಹಾಕಿರುವ ಬಂಟವಾಳವಾದರೂ ಸಿಗುತ್ತದೆ. 
ಕುರುಟಹಳ್ಳಿ ರಾಧಾಕೃಷ್ಣ ಮಾವು ಬೆಳೆಗಾರ
ಎಕರೆಗೆ ಕನಿಷ್ಠ ₹20000 ಬೆಂಬಲ ಬೆಲೆ ನೀಡಬೇಕು. ಟನ್ ಲೆಕ್ಕದಲ್ಲಿ ಬೆಂಬಲ ಬೆಲೆ ಘೋಷಿಸಿದರೆ ಗೋಲ್–ಮಾಲ್ ನಡೆಯುತ್ತದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆದ್ದಾಗ ಟೊಮೆಟೊಗೆ ಟನ್ ಲೆಕ್ಕದಲ್ಲಿ ಬೆಂಬಲ ಬೆಲೆ ನೀಡಿದ್ದರಿಂದ ಅವ್ಯವಹಾರವಾಗಿತ್ತು.
ಸೀಕಲ್ ರಮಣಾರೆಡ್ಡಿ ಮಾವು ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT