ಚಿಂತಾಮಣಿ ತಾಲ್ಲೂಕಿನಲ್ಲಿ ಮಾವು ಬೆಲೆ ಕುಸಿತದಿಂದ ಕೊಯ್ಲು ಮಾಡದೆ ತೋಟಗಳಲ್ಲೇ ಉಳಿದಿರುವ ಮಾವು
ಸರ್ಕಾರ ಬೆಳೆಗಾರರ ಸಂಕಷ್ಟ ಅರ್ಥಮಾಡಿಕೊಳ್ಳಬೇಕು. ಬೆಂಬಲ ಬೆಲೆ ಘೋಷಣೆ ಮಾಡಿದರೆ ಹಾಕಿರುವ ಬಂಟವಾಳವಾದರೂ ಸಿಗುತ್ತದೆ.
ಕುರುಟಹಳ್ಳಿ ರಾಧಾಕೃಷ್ಣ ಮಾವು ಬೆಳೆಗಾರ
ಎಕರೆಗೆ ಕನಿಷ್ಠ ₹20000 ಬೆಂಬಲ ಬೆಲೆ ನೀಡಬೇಕು. ಟನ್ ಲೆಕ್ಕದಲ್ಲಿ ಬೆಂಬಲ ಬೆಲೆ ಘೋಷಿಸಿದರೆ ಗೋಲ್–ಮಾಲ್ ನಡೆಯುತ್ತದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆದ್ದಾಗ ಟೊಮೆಟೊಗೆ ಟನ್ ಲೆಕ್ಕದಲ್ಲಿ ಬೆಂಬಲ ಬೆಲೆ ನೀಡಿದ್ದರಿಂದ ಅವ್ಯವಹಾರವಾಗಿತ್ತು.