ತಹಶೀಲ್ದಾರ್ ಹನುಮಂತರಾಯಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಕೋನಪ್ಪಲ್ಲಿ ಕೋದಂಡ, ನಗರಸಭೆ ಮಾಜಿ ಸದಸ್ಯ ಸುಬ್ರಮಣ್ಯಸ್ವಾಮಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿಮಲ್ ಪ್ರಕಾಶ್, ಭಕ್ತರಹಳ್ಳಿ ವಿಶ್ವನಾಥ್, ಯುವ ಕಾಂಗ್ರೆಸ್ನ ಬಿಂಗಾನಹಳ್ಳಿ ಹರೀಶ್, ಮುನಿಯಪ್ಪ, ಕೃಷ್ಣಪ್ಪ, ತಳಗವಾರ ಮುನಿರಾಜು, ಖಾದರ್ ವಲ್ಲಿ, ನಾಗರಾಜು, ಕಾಲೊನಿ ಆಂಜನಪ್ಪ, ಬಸವರಾಜು, ನರಸಿಂಹಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.