ಬೆಳ್ಳೂಟ್ಟಿ ಕೆಂಪಣ್ಣ, ಚಿಂತಾಮಣಿ ಕದಿರೇಗೌಡ, ಭೀಮಣ್ಣ, ದೊಡ್ಡತೆಕಳ್ಳಿ ಆಂಜನಪ್ಪ, ಗೌರಿಬಿದನೂರು ಲೋಕೇಶ್ ಗೌಡ, ಎಂ.ಆರ್.ಲಕ್ಷ್ಮಿನಾರಾಯಣ್, ಎರಹಳ್ಳಿ ಆನಂದರೆಡ್ಡಿ, ಚೇತನ್ ಕುಮಾರ್, ಮಣಿಕಂಠ, ಮುನೇಗೌಡ ಇದ್ದರು. ಶಿಡ್ಲಘಟ್ಟದಲ್ಲಿ ಒಂದೆಡೆ ಸೇರಿದ ಕಾರ್ಯಕರ್ತರು ನಂತರ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.