‘ದೇವಾಲಯದ ಗೋಪುರದ ಮೇಲಿನ ಗಣೇಶ ಮತ್ತು ಸಂತೋಷಿ ಮಾತಾ ಮೂರ್ತಿಯ ಕೈ ಹಾಗೂ ಗೋಪುರದ ಮೇಲಿನ ಕಳಶಗಳನ್ನು ಜಖಂಗೊಳಿಸಿದ್ದಾರೆ. ದೇವಾಲಯದಲ್ಲಿ ಕುಂಬಾಭಿಷೇಕ ಕಾರ್ಯಕ್ರಮವಿದ್ದು ಧರ್ಮದರ್ಶಿಗಳು ಕಳೆದ 2-3 ದಿನಗಳಿಂದ ಸಿದ್ಧತೆಗಳನ್ನು ನಡೆಸುತ್ತಿದ್ದೆವು. 2 ದಿನಗಳ ಹಿಂದೆ ಗೋಪುರದ ಮೇಲೆ ಹತ್ತಿ ಪರಿಶೀಲನೆ ನಡೆಸಲಾಗಿತ್ತು. ಬುಧವಾರ ವಿಗ್ರಹಗಳನ್ನು ಜಖಂಗೊಳಿಸಿರುವುದು ಕಂಡುಬಂದಿದೆ’ ಎಂದು ದೇವಾಲಯ ಆಡಳಿತ ಮಂಡಳಿಯ ವಾಣಿ ತಿಳಿಸಿದ್ದಾರೆ.