ಈ ವಿಚಾರ ಆಯುಕ್ತೆ ಪ್ರಜ್ಞಾ ಅಮ್ಮೆಂಬಳ ಅವರ ಗಮನಕ್ಕೂ ತಂದಿದ್ದೆ. ಆದರೂ ಕೃಷ್ಣಪ್ಪ ಅವರು ಹಣಕ್ಕೆ ಪೀಡಿಸಿದ್ದರು ಎಂದು ಎಸಿಬಿಗೆ ದೂರು ನೀಡಿದ್ದ ರಾಮಾಂಜಿನಪ್ಪ ಅವರು, ಕೃಷ್ಣಪ್ಪ ಮತ್ತು ಆಯುಕ್ತೆ ಪ್ರಜ್ಞಾ ಅವರೊಂದಿಗಿನ ಸಂಭಾಷಣೆಯನ್ನು ಧ್ವನಿ ಮುದ್ರಿಸಿಕೊಂಡು, ಪೆನ್ಡ್ರೈವ್ ಮೂಲಕ ಅದನ್ನು ಸಾಕ್ಷಿಯನ್ನಾಗಿ ನೀಡಿದ್ದರು ಎನ್ನಲಾಗಿದೆ.