‘ಮೊದಲಿನಿಂದಲೂ ನಾವು ಒಗ್ಗಟ್ಟಾಗಿ ಇದ್ದೇವೆ. ಒಬ್ಬೊರನ್ನೊಬ್ಬರು ಬಿಟ್ಟುಕೊಡಬಾರದು ಎನ್ನುವ ಕಾರಣಕ್ಕೆ ಆದಿ ಕರ್ನಾಟಕ ಸಂಘ ಮಾಡಿಕೊಂಡಿದ್ದೇವೆ. ನೂರು ವರ್ಷದಿಂದ ನಾವು ಇದೇ ರೀತಿ, ರಿವಾಜು ಪಾಲಿಸಿಕೊಂಡು ಬಂದಿದ್ದೇವೆ. ದೇವಸ್ಥಾನಕ್ಕೆ ಚಂದಾ ಕೊಡದಿದ್ದರೆ ಹೇಗೆ’ ಎಂದು ಆದಿ ಕರ್ನಾಟಕ ಸಂಘದ ಮುಖಂಡ ಗಂಗಯ್ಯ ಪ್ರಶ್ನಿಸಿದ್ದಾರೆ.