ಚಿಕ್ಕಮಗಳೂರು ವಿಭಾಗದ ಪ್ರಭಾರ ಸರ್ವೆ ರೇಂಜರ್ ದಿನೇಶ್, ಫಾರೆಸ್ಟರ್ಗಳಾದ ಮಧುಸೂದನ್, ಶಿವರಾಜ ನಾಯಕ್, ಮೂಡಿಗೆರೆ ಉಪವಿಭಾಗದ ಅರಣ್ಯ ರಕ್ಷಕ ಸುರೇಶ್, ಕೊಪ್ಪ ವಿಭಾಗದ ಸೆಕ್ಷನ್ ಫಾರೆಸ್ಟರ್ ಯಾಸಿನ್ ಬಾಷಾ, ಅರಣ್ಯ ರಕ್ಷಕ ನವೀನ್ಕುಮಾರ್, ಸರ್ವೆ ಫಾರೆಸ್ಟರ್ ಅರುಣ್ಕುಮಾರ್ ಬಾರಂಗಿ ಅಮಾನತುಗೊಂಡವರು.