ಸಖರಾಯಪಟ್ಟಣ ಹೋಬಳಿಯ ಬಾಳೇನಹಳ್ಳಿ ಗ್ರಾಮದ ಕೃಷಿಕ ಬಿ.ಸಿ.ಚಂದ್ರೇಗೌಡ ಅವರ ಪುತ್ರ ಬಿ.ಸಿ.ಚಿದಾನಂದ 8 ವರ್ಷಗಳಿಂದ ಸಿ.ಆರ್.ಪಿ.ಎಫ್.ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಇನ್ನೂ ಅವಿವಾಹಿತರು. ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿದ್ದರು. ಅಸ್ಸಾಂ ರೆಜಿಮೆಂಟ್ನಲ್ಲಿದ್ದ ಅವರು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದರು.