ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ, ಸದಸ್ಯರಾದ ರೇಖಾ, ಮುಕುಂದ, ಮುನಾವರ್ ಪಾಷ, ದಲಿತ ಸಂಘರ್ಷ ಸಮಿತಿಯ ಎಚ್.ಎಂ.ಶಿವಣ್ಣ, ಡಿ.ರಾಮು, ಮಾತನಾಡಿದರು. ಪಟ್ಟಣ ಪಂಚಾಯಿತಿ ಸದಸ್ಯರಾದ ಶೋಜಾ, ರೀನಾ ಮೋಹನ್, ದಲಿತ ಮುಖಂಡರಾದ ಮೃತ್ಯುಂಜಯ, ಫಿಕಪ್ ಚಂದ್ರು, ಹನುಮಂತ, ಶಾಮ್, ರವಿ, ಮೋಹನ್, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ವಿ.ಉಪೇಂದ್ರ ಇದ್ದರು.