ಕ್ಷೇತ್ರ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಎಚ್.ಆರ್.ಜಗದೀಶ್, ಕೊಪ್ಪ ಆಟೊ ಚಾಲಕರ ಸಂಘದ ಯು.ಪಿ.ವಿಜಯಕುಮಾರ್, ಸಮನ್ವಯ ಆಟೊ ಚಾಲಕರ ಸಂಘದ ಅಧ್ಯಕ್ಷ ಶ್ರೀಕಾಂತ್, ವಿವಿಧ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಎನ್.ಆರ್.ಪುರದ ಮಧುಸೂದನ್, ಬಿ.ಎಚ್.ಕೈಮರದ ಪ್ರಕಾಶ್, ಶೃಂಗೇರಿಯ ಚಂದ್ರಶೇಖರ್, ಮಾಗುಂಡಿಯ ಪ್ರೇಮ್ ಕುಮಾರ್, ಕುದುರೆಗುಂಡಿಯ ಶಾಶ್ವತ್, ಜಯಪುರದ ಸಂಪತ್, ಹರಿಹರಪುರದ ಸುರೇಶ್, ಬಾಳೆಹೊನ್ನೂರಿನ ಸಂದೇಶ್ ಇದ್ದರು.