ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಚಿಕ್ಕಮಗಳೂರು | ಬೆರಟಿಕೆರೆ ಏತ ನೀರಾವರಿ: ಕಾಮಗಾರಿಗೆ ಕಾರ್ಯಾದೇಶ

ಹುಲಿಕೆರೆ ಸುತ್ತಮುತ್ತಲ ಹಳ್ಳಿಗಳ ನೀರಿನ ಬರ ನೀಗಿಸುವ ಯೋಜನೆ: ಕಾಮಗಾರಿ ಆರಂಭಿಸಲು ಸಿದ್ಧತೆ
Published : 2 ಆಗಸ್ಟ್ 2023, 5:39 IST
Last Updated : 2 ಆಗಸ್ಟ್ 2023, 5:39 IST
ಫಾಲೋ ಮಾಡಿ
Comments
ಅಯ್ಯನಕೆರೆ ಭರ್ತಿಗೆ ಅರ್ಧ ಅಡಿ ಬಾಕಿ
ಮುಂಗಾರು ಮಳೆ ನಿರೀಕ್ಷಿತ ಮಟ್ಟಕ್ಕೆ ಸುರಿಯದಿದ್ದರೂ ಅಯ್ಯನಕೆರೆ ಭರ್ತಿಯ ಹಂತಕ್ಕೆ ತಲುಪಿದೆ. ಕೆರೆಯ ನೀರು ಕೋಡಿ ದಾಟಿ ಹರಿಯಲು ಇನ್ನು ಅರ್ಧ ಅಡಿ ಮಾತ್ರ ಬಾಕಿ ಇದೆ. 150 ಹೆಕ್ಟೇರ್ ವಿಸ್ತೀರ್ಣದ ಈ ಕೆರೆಯು 0.45 ಟಿಎಂಸಿ ಅಡಿಯಷ್ಟು ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಪಶ್ಚಿಮಘಟ್ಟದ ಗಿರಿಶ್ರೇಣಿಯಿಂದ ಹರಿದು ಬರುವ ನೀರನ್ನು ಸಂಗ್ರಹಿಸಿಕೊಳ್ಳುವ ಈ ಕೆರೆ 1574 ಹೆಕ್ಟೇರ್‌ ಕೃಷಿ ಭೂಮಿಗೆ ನೀರುಣಿಸಲಿದೆ. ಈ ಕೆರೆ ತುಂಬಿ ಕೋಡಿಯಿಂದ ನೀರು ಹರಿದರೆ ಬ್ರಹ್ಮಸಮುದ್ರ ಕೆರೆಗೂ ನೀರು ಸೇರಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT