ಶೃಂಗೇರಿ ಆದಿಚುಂಚನಗಿರಿಯ ಮಠದ ಸಭಾಂಗಣದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ 81ನೇ ಆರಾಧನೆ ಮತ್ತು ಜಯಂತ್ಯುತ್ಸವದ ಪ್ರಯುಕ್ತ ಅಕ್ಷರ ಸಂತ ದಿನ ಕಾರ್ಯಕ್ರಮವನ್ನು ಮಠದ ಗುರುಗಳಾದ ಗುಣನಾಥ ಸ್ವಾಮೀಜಿಯವರು ಉದ್ಘಾಟಿಸಿದರು
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಬಾಲಗಂಗಾಧರನಾಥಸ್ವಾಮೀಜಿ ಶೃಂಗೇರಿಯಂತಹ ಪುಣ್ಯಸ್ಥಳವಾದ ತುಂಗಾ ದಡದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖೆಯನ್ನು ಸ್ಥಾಪಿಸಿ ಕೋಟಿ ಅರ್ಚನೆಯಂತಹ ಧಾರ್ಮಿಕ ಕಾರ್ಯ ನೆರವೇರಿಸಿದ್ದರು.