ಮಂಗಳವಾರ, 13 ಜನವರಿ 2026
×
ADVERTISEMENT
ADVERTISEMENT

ಶೃಂಗೇರಿ | ನೋವುಂಡು ಅಮೃತ ನೀಡಿದ ಬಾಲಗಂಗಾಧರನಾಥ ಸ್ವಾಮೀಜಿ: ಗುಣನಾಥ ಸ್ವಾಮೀಜಿ

Published : 13 ಜನವರಿ 2026, 6:10 IST
Last Updated : 13 ಜನವರಿ 2026, 6:10 IST
ಫಾಲೋ ಮಾಡಿ
Comments
ಶೃಂಗೇರಿ ಆದಿಚುಂಚನಗಿರಿಯ ಮಠದ ಸಭಾಂಗಣದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ 81ನೇ ಆರಾಧನೆ ಮತ್ತು ಜಯಂತ್ಯುತ್ಸವದ ಪ್ರಯುಕ್ತ ಅಕ್ಷರ ಸಂತ ದಿನ ಕಾರ್ಯಕ್ರಮವನ್ನು ಮಠದ ಗುರುಗಳಾದ ಗುಣನಾಥ ಸ್ವಾಮೀಜಿಯವರು ಉದ್ಘಾಟಿಸಿದರು
ಶೃಂಗೇರಿ ಆದಿಚುಂಚನಗಿರಿಯ ಮಠದ ಸಭಾಂಗಣದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ 81ನೇ ಆರಾಧನೆ ಮತ್ತು ಜಯಂತ್ಯುತ್ಸವದ ಪ್ರಯುಕ್ತ ಅಕ್ಷರ ಸಂತ ದಿನ ಕಾರ್ಯಕ್ರಮವನ್ನು ಮಠದ ಗುರುಗಳಾದ ಗುಣನಾಥ ಸ್ವಾಮೀಜಿಯವರು ಉದ್ಘಾಟಿಸಿದರು
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಬಾಲಗಂಗಾಧರನಾಥಸ್ವಾಮೀಜಿ ಶೃಂಗೇರಿಯಂತಹ ಪುಣ್ಯಸ್ಥಳವಾದ ತುಂಗಾ ದಡದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖೆಯನ್ನು ಸ್ಥಾಪಿಸಿ ಕೋಟಿ ಅರ್ಚನೆಯಂತಹ ಧಾರ್ಮಿಕ ಕಾರ್ಯ ನೆರವೇರಿಸಿದ್ದರು.
ಗುಣನಾಥ ಸ್ವಾಮೀಜಿ ಆದಿಚುಂಚನಗಿರಿ ಶಾಖಾ ಮಠ ಶೃಂಗೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT