ಬುಧವಾರ, 30 ಜುಲೈ 2025
×
ADVERTISEMENT
ADVERTISEMENT

ಸಮಾಜಕ್ಕಾಗಿ ದುಡಿದವರ ಸ್ಮರಣೆ ಅಗತ್ಯ: ಗುಣನಾಥ ಸ್ವಾಮೀಜಿ

ಭಾರತೀಬೀದಿ– ಕುರುಬಕೇರಿ ರಸ್ತೆಗೆ ಬೇಗಾನೆ ರಾಮಯ್ಯ ವೃತ್ತ ನಾಮಕರಣ
Published : 29 ಜುಲೈ 2025, 6:16 IST
Last Updated : 29 ಜುಲೈ 2025, 6:16 IST
ಫಾಲೋ ಮಾಡಿ
Comments
ಪಟ್ಟಣದಲ್ಲಿ ರಸ್ತೆಗೆ ಬೇಗಾನೆ ರಾಮಯ್ಯ ವೃತ್ತ ಎಂದು ನಾಮಕರಣ ಮಾಡಿರುವುದರಿಂದ ಸಮಾಜದಲ್ಲಿ ಪ್ರಜ್ಞೆ ಮೂಡುತ್ತದೆ. ಈ ಸ್ಮಾರಕಗಳು ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತವೆ. ಅವರು ಸ್ಥಾಪಿಸಿದ ನ್ಯಾಯ ಸಮಾನತೆಯಂತಹ ತತ್ವಗಳನ್ನು ಪ್ರತಿದಿನವೂ ನೆನಪಿಸುತ್ತವೆ
–ಗುಣನಾಥ, ಸ್ವಾಮೀಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT