ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಭದ್ರಾ ಉಪಕಣಿವೆ ಯೋಜನೆ: ಭದ್ರೆಯ ಕನವರಿಕೆಯಲ್ಲಿ ಕಡೂರು

ಸೋಮಶೇಖರ್ ಎನ್‌.
Published : 28 ಜೂನ್ 2025, 6:11 IST
Last Updated : 28 ಜೂನ್ 2025, 6:11 IST
ಫಾಲೋ ಮಾಡಿ
Comments
ಮದಗದಕೆರೆಯ ಒಂದು ನೋಟ
ಮದಗದಕೆರೆಯ ಒಂದು ನೋಟ
ಬೀರೂರು ಹೊರವಲಯದ ಯಗಟಿ ರಸ್ತೆಯಲ್ಲಿ ಪೈಪ್‌ ಅಳವಡಿಸುತ್ತಿರುವುದು
ಬೀರೂರು ಹೊರವಲಯದ ಯಗಟಿ ರಸ್ತೆಯಲ್ಲಿ ಪೈಪ್‌ ಅಳವಡಿಸುತ್ತಿರುವುದು
ಮದಗದಕೆರೆ ಸಮೀಪದ ಲಕ್ಕೇನಹಳ್ಳಿ ಬಳಿ ಪೈಪ್‌ಲೈನ್‌ ಕಾಮಗಾರಿ ಮಾಡುತ್ತಿರುವುದು
ಮದಗದಕೆರೆ ಸಮೀಪದ ಲಕ್ಕೇನಹಳ್ಳಿ ಬಳಿ ಪೈಪ್‌ಲೈನ್‌ ಕಾಮಗಾರಿ ಮಾಡುತ್ತಿರುವುದು
ಸೆಪ್ಟೆಂಬರ್ ವೇಳೆ ಹರಿಯಲಿರುವ ಜಲ
‘ಯೋಜನೆ ಅನುಷ್ಠಾನಕ್ಕೆ ಕೆಪಿಟಿಸಿಎಲ್‌ನವರ ಸಹಕಾರ ಹೆದ್ದಾರಿ ಪ್ರಾಧಿಕಾರದವರ ಅನುಮೋದನೆ ಮೊದಲ ಹಂತದಲ್ಲಿ ಲಭಿಸುವಾಗ ತಡವಾಗಿತ್ತು. ಈಗ ಎಲ್ಲ ಸಮಸ್ಯೆಗಳೂ ಬಗೆ ಹರಿದು ವಿದ್ಯುತ್‌ ಪೂರೈಕೆಗೆ ಸಂಬಂಧಿಸಿದಂತೆ ಕೆಪಿಟಿಸಿಎಲ್‌ನವರು ತಮ್ಮ ಭಾಗದ ಕೆಲಸವನ್ನು ಅನುಷ್ಠಾನ ಮಾಡಲು ಅಂದಾಜು ಪಟ್ಟಿ ತಯಾರಿಸುತ್ತಿದ್ದಾರೆ. ಕಡೂರು ಭಾಗದಲ್ಲಿ ಭೂಸ್ವಾಧೀನದ ಸಮಸ್ಯೆ ಬಗೆಹರಿಯಲು 11-1 ನೋಟಿಫಿಕೇಷನ್‌ ಜಾರಿಯಾಗಲಿದೆ. ಆಗಸ್ಟ್‌ ಅಥವಾ ಸೆಪ್ಟೆಂಬರ್‌ ವೇಳೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಸಾಧ್ಯತೆ ಇದೆʼ ಎನ್ನುತ್ತಾರೆ ಯೋಜನೆಯ ಅನುಷ್ಠಾನದ ಹೊಣೆ ವಹಿಸಿರುವ ಎಂಜಿನಿಯರ್‌ ಹರ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT