ಸಂಘದ ಸದಸ್ಯರಾದ ಹಾಲು ವಜ್ರಪ್ಪ ಮಾತನಾಡಿ, ಅಡಿಟ್ ವರದಿಯಲ್ಲಿ ಹಲವಾರು ನ್ಯೂನತೆಗಳಿವೆ. ಅನುಪಾಲನಾ ವರದಿ ಸಕ್ಷಮ ಪ್ರಾಧಿಕಾರಕ್ಕೆ ದೂರು ಅರ್ಜಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಕುರಬ ಸಮಾಜದ ಅಧ್ಯಕ್ಷ ಪದ್ಮರಾಜ್, ಪುರಸಭೆ ಮಾಜಿ ಅಧ್ಯಕ್ಷ ಬೈಟು ರಮೇಶ್, ಈರಣ್ಣ,
ನಿರ್ದೇಶಕರಾದ ಎಂ.ನರೇಂದ್ರ, ರಾಮಚಂದ್ರಪ್ಪ, ಪ್ರಕಾಶ್ ವರ್ಮ, ಟಿ.ಜಿ.ಮಂಜುನಾಥ, ಗಿರಿರಾಜು, ಸುರೇಶ್, ರೇಣುಕಮ್ಮ, ಕಲಾವತಿ ಹಾಗೂ ಸದಸ್ಯರು ಇದ್ದರು.