ಈ ವೇಳೆ ದೇಶದ ಸಂವಿಧಾನ ರಕ್ಷಿಸುವ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಪಕ್ಷದ ಅಸೆಂಬ್ಲಿ ಉಪಾಧ್ಯಕ್ಷ ಹೊನ್ನಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಕೆ.ಎಸ್. ಮಂಜುಳಾ, ಆಸೆಂಬ್ಲಿ ಸಂಯೋಜಕ ಕೆ.ಆರ್ ಗಂಗಾಧರ್, ಪದಾಧಿಕಾರಿಗಳಾದ ನವೀನ್ಕುಮಾರ್, ವಸಂತ್, ಸಿದ್ದಯ್ಯ ರತ್ನಾ, ಕಲಾವತಿ, ರುಕ್ಮಿಣಿ, ನವೀನ್ ಕುಮಾರಿ ಇದ್ದರು.