ಶಾಸಕ ಎಂ.ಪಿ.ಕುಮಾರಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ.ರತನ್, ಬಿಜೆಪಿ ಮಂಡಲ ಅಧ್ಯಕ್ಷ ಜೆ.ಎಸ್.ರಘು, ಉಪ ವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ತಹಶೀಲ್ದಾರ್ ರಮೇಶ್, ಎಸಿಎಫ್ ಮುದ್ದಣ್ಣ, ಬಿಜೆಪಿ ಮುಖಂಡರಾದ ಟಿ.ಎಂ.ಗಜೇಂದ್ರ, ಬಿ.ಎಂ.ಭರತ್, ಶಶಿಧರ್, ಜಗದೀಶ್ ಗೌಡ, ಅನುಕುಮಾರ್, ಜಯರಾಮ್ ಗೌಡ, ಬಾಲಕೃಷ್ಣ ಬಾಳೂರು, ಪ್ರವೀಣ್ ಗುರ್ಜರ್, ಪರೀಕ್ಷಿತ್ ಇದ್ದರು.