ಜೈನ ಸಂಪ್ರದಾಯದ ಪ್ರಕಾರ ಭಗವಾನ್ ಆದಿನಾಥ ತೀರ್ಥಂಕರರು ಚತುರ್ಥ ಕಾಲ ಮುಗಿಸಿ ಪಂಚಮ ಕಾಲ ಸಮೀಪಿಸುತ್ತಿದ್ದಂತೆ ಜನರ ಬದುಕಿಗೆ ಬೇಕಾದ ಅಸಿ, ಮಸಿ, ಕೃಷಿ, ಶಿಲ್ಪ ಮತ್ತು ವಾಣಿಜ್ಯ ಸೇರಿದ 5 ವಿಧ್ಯೆಗಳನ್ನು ತಿಳಿಸಿಕೊಟ್ಟ ದಿನವೇ ಯುಗಾದಿಯಾಗಿದೆ. ಆದ್ದರಿಂದ ಯುಗದ ಆದಿಯೇ ಯುಗಾದಿ ಎಂದರು. ಭಕ್ತರಿಗೆ ಬೇವು, ಬೆಲ್ಲ ವಿತರಿಸಲಾಯಿತು.