‘ಕನ್ನಡ ಭವನ ದಾರಿಗೆ ಡಾಂಬರೀಕರಣ ಮಾಡಿಸುವುದಾಗಿ ಶಾಸಕರು ಹೇಳಿದ್ದರು. ಈವರೆಗೆ ಡಾಂಬರೀಕರಣ ಆಗಿಲ್ಲ. ಆಶಾಕಿರಣ ಅಂಧ ಮಕ್ಕಳ ಶಾಲೆಯ ಕೆಲಸಗಾರೊಬ್ಬರು ಕನ್ನಡ ಭವನದ ಸ್ವಚ್ಛತೆ, ನಿರ್ವಹಣೆ ಮಾಡುತ್ತಾರೆ. ನಾಲ್ಕು ತಿಂಗಳಿನಿಂದ ಆ ಕೆಲಸಗಾರನಿಗೆ ಪರಿಷತ್ನವರು ಸಂಬಳ ನೀಡಿಲ್ಲ. ರಸ್ತೆಯ ನಿರ್ಮಾಣಕ್ಕೆ, ಕೆಲಸಗಾರಗೆ ಸಂಬಳ ನೀಡಲು ಸಂಬಂಧಪಟ್ಟವರು ಕ್ರಮ ವಹಿಸಬೇಕು’ ಎಂಬುದು ಆಶಾಕಿರಣ ಅಂಧ ಮಕ್ಕಳ ಶಾಲೆಯಡಾ. ಜೆ.ಪಿ.ಕೃಷ್ಣೇಗೌಡ ಅವರ ಒತ್ತಾಯ.