‘ಭಕ್ತರು 48 ದಿನಗಳು ಮಾಲೆ ಧರಿಸಿ, ವೃತಾಚರಣೆ ಮಾಡುತ್ತಾರೆ. ಜಾತ್ರೆಯ ಉತ್ಸವದಂದು ಬಾಯಿಬೀಗ ಚುಚ್ಚಿಸಿಕೊಂಡು, ಕಬ್ಬಿಣದ ಹುಕ್ಕುಗಳನ್ನು ಸಿಕ್ಕಿಸಿಕೊಂಡು ವಾಹನ ಎಳೆದು ಹರಕೆ ತೀರಿಸುತ್ತಾರೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಶಿವಮೊಗ್ಗ, ಹಾಸನ, ಬೆಂಗಳೂರಿನ ಭಕ್ತರು ದೇವಿಗೆ ನಡೆದುಕೊಳ್ಳುತ್ತಾರೆ’ ಎಂದು ದೇಗುಲ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ರಘು ಹೇಳಿದರು.