ತಹಶೀಲ್ದಾರ್ ವಿಮಲ ಸುಪ್ರಿಯಾ, ಬಗರ್ ಹುಕುಂ ಸಮಿತಿ ಸದಸ್ಯರಾದ ಎಚ್.ಕೆ.ದಿನೇಶ್ ಹೊಸೂರು, ಮಂಜುನಾಥ್, ನಾಗಲಕ್ಷ್ಮಿ, ಕೊಪ್ಪ ವಲಯಾರಣ್ಯಾಧಿಕಾರಿ ಪ್ರವೀಣ್ ಕುಮಾರ್, ಶೃಂಗೇರಿ ಉಪ ವಲಯಾರಣ್ಯಾಧಿಕಾರಿ ಚಂದ್ರಶೇಖರ್ ನಾಯಕ್, ಶಿರಸ್ತೆದಾರ್ ರಶ್ಮಿ, ಜಯಪುರ ಉಪ ತಹಶೀಲ್ದಾರ್ ನಾಗರಾಜ್, ಕಂದಾಯ ನಿರೀಕ್ಷಕ ಸುಧೀರ್, ತಾಲ್ಲೂಕು ಕಚೇರಿಯ ರಮೇಶ್, ಧರ್ಮರಾಜ್, ಗ್ರಾಮಲೆಕ್ಕಾಧಿಕಾರಿ ವಿಘ್ನೇಶ್, ಪ್ರೀತಿ, ಸೀತಾರಾಂ, ಶಾಸಕರ ಆಪ್ತ ಸಹಾಯಕ ಬಿ.ಸಿ.ರಾಜೇಂದ್ರ ಇದ್ದರು.