ಹೊಲದಿಂದ ಟ್ರ್ಯಾಕ್ಟರ್ನಲ್ಲಿ ರಾಗಿಹುಲ್ಲು ತರಲಾಗುತ್ತಿತ್ತು. ಹುಲ್ಲು ಬೀಳದಂತೆ ತಡೆಯಲು ತಂತಿ ಬಿಗಿಯಲಾಗುತ್ತಿತ್ತು. ಆ ತಂತಿ, ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಪ್ರವಹಿಸಿತು. ಟ್ರ್ಯಾಕ್ಟರ್ನ ಟೈರ್ಗಳಿಗೆ ಬೆಂಕಿ ತಗುಲಿತು. ಟ್ರ್ಯಾಕ್ಟರ್ ಹೊತ್ತಿ ಉರಿಯುವುದನ್ನು ತಡೆಯಲು ಹೋದ ವೇಳೆ ಶ್ರೀನಿವಾಸ್ಗೆ ವಿದ್ಯುತ್ ಶಾಖ್ ತಗುಲಿ ಮೃತಪಟ್ಟರು ಎಂದು ಗ್ರಾಮದ ಮಂಜುನಾಥ್ ತಿಳಿಸಿದರು.