ವಿಳಂಬ ಇಲ್ಲದೆ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬ್ಲಾಕ್ ಅಧ್ಯಕ್ಷ ಮುದಾಬಿರ್, ಹೋಬಳಿ ಅಧ್ಯಕ್ಷರಾದ ಕೆಳಗೂರು ಪೂರ್ಣೇಶ್, ದಿಣ್ಣೆಕೆರೆ ಪೂರ್ಣೇಶ್, ಬ್ಯಾರಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಎ.ಯು, ಇಬ್ರಾಹಿಂ, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಶ್ರಫ್, ದೊಡ್ಡಮಾಗರವಳ್ಳಿ ಪಂಚಾಯಿತಿ ಕಾರ್ಯದರ್ಶಿ ದೊಡ್ಡಯ್ಯ,ಕಂದಾಯ ನಿರೀಕ್ಷಕ ವೆಂಕಟೇಶ್, ಗ್ರಾಮ ಲೆಕ್ಕಿಗ ಮಧು, ಆಲ್ದೂರು ಪಿಡಿಒ ಶಂಶೂನ್ ನಹರ್, ಪ್ರಮುಖರಾದ ವನಮಾಲಾ ಮೃತ್ಯುಂಜಯ, ಜೀವನ್.ಕೆ, ಗೋಪಾಲ್, ಮಮತಾ, ತುಡುಕೂರು ಅನುಪ್ ಗೌಡ, ಈರೇಗೌಡ, ಪೇಂಟರ್ ಶಿವಕುಮಾರ್, ಕೃಪಾಕ್ಷ ಕೋಟ್ಯಾನ್, ಮನೋಜ್, ತೀರ್ಥ ಕುಮಾರ್ ಇದ್ದರು.