ಸಂಘದ ಸದಸ್ಯರಾದ ಬಿ.ಕೆ.ಜಾನಕೀರಾಂ, ಸುಬ್ಬಣ್ಣ, ಎಲ್.ನಾಗರಾಜ್, ಮಾಜಿ ಅಧ್ಯಕ್ಷ ಚೆರಿಯನ್ ಸಲಹೆ ನೀಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಟಿ.ಶ್ರೀಕಾಂತ್ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷೆ ಸವಿತಾ ರತ್ನಾಕರ್, ನಿರ್ದೇಶಕರಾದ ಎಂ.ಟಿ.ಕುಮಾರ್, ಎಚ್.ಸಿ.ನಾಗೇಂದ್ರ, ಎಸ್.ಎನ್.ಸುಬ್ಬಯ್ಯ ಗೌಡ, ಇ.ಎಂ.ವೇದಾವತಿ, ಗಿರೀಶ್ ಕಾರ್ತಿಕೇಯನ್, ತಿಪ್ಪೇಶ, ವಿ.ಎಸ್.ಹೂವಣ್ಣ, ಎ.ಬಿ.ಪ್ರಶಾಂತ್, ಕೆ.ಟಿ ಮಂಜುನಾಥ್ ಇದ್ದರು.