ಮಾಜಿ ಶಾಸಕ ಟಿ.ಎಚ್ .ಶಿವಶಂಕರಪ್ಪ, ಕುಸ್ತಿ ಸಂಘದ ಉಪಾಧ್ಯಕ್ಷ ಹರೀಶ್, ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್.ಹಾಲವಜ್ರಪ್ಪ, ಕುರುಬ ಸಮಾಜದ ಅಧ್ಯಕ್ಷ ಡಿ.ವಿ.ಪದ್ಮರಾಜು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಟಿ.ಎಲ್.ರಮೇಶ್, ಪುರಸಭಾ ಸದಸ್ಯರಾದಟಿ.ಎಮ್.ಭೋಜ್ ರಾಜ್, ಪರಮೇಶ್, ಶಶಾಂಕ್, ರಘು, ಪಾರ್ವತಮ್ಮ, ರಂಗನಾಥ್, ಬಸವರಾಜ್, ಶಿವಮೂರ್ತಿ, ಸದಾನಂದ್, ಬೈಟು ರಮೇಶ್ ಇದ್ದರು.