ಭಾನುವಾರ, 26 ಅಕ್ಟೋಬರ್ 2025
×
ADVERTISEMENT
ADVERTISEMENT

ಶೃಂಗೇರಿ | ಹದಗೆಟ್ಟ ಗ್ರಾಮೀಣ ಸಂಪರ್ಕ ರಸ್ತೆಗಳು: ಸಂಚಾರ ದುಸ್ತರ

Published : 26 ಅಕ್ಟೋಬರ್ 2025, 4:31 IST
Last Updated : 26 ಅಕ್ಟೋಬರ್ 2025, 4:31 IST
ಫಾಲೋ ಮಾಡಿ
Comments
ಮೊದಲು ಕೊಡಿಗೆಯಿಂದ ಕಿರುಕೋಡುಗೆ ತಲುಪುವ ರಸ್ತೆ ಕೆಸರುಮಯವಾಗಿರುವುದು
ಮೊದಲು ಕೊಡಿಗೆಯಿಂದ ಕಿರುಕೋಡುಗೆ ತಲುಪುವ ರಸ್ತೆ ಕೆಸರುಮಯವಾಗಿರುವುದು
ವೂದಲುಕೊಡಿಗೆಯಿಂದ ಕಿರಕೋಡು ಸಂಪರ್ಕಿಸುವ ರಸ್ತೆ ಹಲವು ವರ್ಷದಿಂದ ಅಭಿವೃದ್ಧಿಯನ್ನೇ ಕಂಡಿಲ್ಲ. ಮಳೆಗಾಲದಲ್ಲಿ ಕೆಸರು ಬೇಸಿಗೆಯಲ್ಲಿ ಧೂಳುಮಯವಾಗಿದೆ. ಹೊಂಡ ಗುಂಡಿಯಿಂದ ಜನರು ಸಂಚರಿಸಲು ಯಾತನೆ ಅನುಭವಿಸುವಂತಾಗಿದೆ.
ವಿಶ್ವನಾಥ ಭಟ್ ಕಿರುಕೋಡು ಗ್ರಾಮಸ್ಥ
ಮಳೆ ಕಡಿಮೆಯಾದ ನಂತರ ತಾಲ್ಲೂಕಿನ ಬಹುತೇಕ ಮುಖ್ಯ ರಸ್ತೆಗಳಿಗೆ ಗುಣಮಟ್ಟದ ಡಾಂಬರೀಕರಣ ಮಾಡಲಾಗುವುದು. ಗ್ರಾಮೀಣ ಭಾಗದ ರಸ್ತೆಯನ್ನು ಅನುದಾನ ಮತ್ತು ಆದ್ಯತೆ ಮೇಲೆ ಹಂತ ಹಂತವಾಗಿ ಡಾಂಬರೀಕರಣ ಮಾಡಲಾಗುವುದು
ಟಿ.ಡಿ.ರಾಜೇಗೌಡ ಶೃಂಗೇರಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT