<p><strong>ಅಜ್ಜಂಪುರ:</strong> ‘ನಾನು ಎಸ್ಟಿ ಮೀಸಲಾತಿಯ ವಿರೋಧಿಯಲ್ಲ. ಈಗಿರುವ ಎಸ್ಟಿ ಮೀಸಲಾತಿಯನ್ನು ಶೇ 25ಕ್ಕೆ ಏರಿಸಬೇಕು. ಅದರಲ್ಲಿ ಕುರುಬರಿಗೆ ಶೇ 7.5 ನಿಗದಿಗೊಳಿಸಬೇಕು ಎಂಬುದು ನನ್ನ ಆಶಯ’ ಎಂದು ವಿಧಾನಸಭೆವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.</p>.<p>ತಾಲ್ಲೂಕಿನ ಚೌಳಹಿರಿಯೂರು ಗ್ರಾಮದಲ್ಲಿ ಗುರುವಾರ ನಡೆದ ಕನಕ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕುಲಶಾಸ್ತ್ರ ಅಧ್ಯಯನ ನಡೆ<br />ಯುತ್ತಿದೆ. ಅದು ಪೂರ್ಣಗೊಂಡ ಬಳಿಕ ಎಸ್ಟಿ ಮೀಸಲಾತಿಗೆ ಆಗ್ರಹಿಸೋಣ ಎಂದಿದ್ದೇನೆ’ ಎಂದರು.</p>.<p>‘ಪ್ರಧಾನಮಂತ್ರಿ ಆದರೂ, ಸಾಮಾಜಿಕ ನ್ಯಾಯ ಬಿಟ್ಟು ರಾಜಕೀವಾಗಿ ಒಂದು ತೀರ್ಮಾನವನ್ನೂ ಮಾಡಲ್ಲ’ ಎಂದರು. ‘ವಯಸ್ಸಾದ, ಬರಡು ರಾಸು<br />ಗಳನ್ನು ಮಾರಾಟ ಮಾಡಬೇಡಿ, ಕೊಲ್ಲ<br />ಬೇಡಿ ಎಂದರೆ, ಅವುಗಳನ್ನು ಸಾಕುವವ<br />ರಾರು? ಈ ಬಗ್ಗೆ ಮಾತನಾಡಿದರೆ ಸಿದ್ದರಾಮಯ್ಯ ಗೋಮಾತೆ ವಿರೋಧಿ ಎನ್ನುತ್ತಾರೆ. ಆದರೆ, ನಮ್ಮ ಮನೆಯಲ್ಲೂ ಸಂಕ್ರಾಂತಿಯಂದು ಗೋಪೂಜೆ ಮಾಡುತ್ತೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಜ್ಜಂಪುರ:</strong> ‘ನಾನು ಎಸ್ಟಿ ಮೀಸಲಾತಿಯ ವಿರೋಧಿಯಲ್ಲ. ಈಗಿರುವ ಎಸ್ಟಿ ಮೀಸಲಾತಿಯನ್ನು ಶೇ 25ಕ್ಕೆ ಏರಿಸಬೇಕು. ಅದರಲ್ಲಿ ಕುರುಬರಿಗೆ ಶೇ 7.5 ನಿಗದಿಗೊಳಿಸಬೇಕು ಎಂಬುದು ನನ್ನ ಆಶಯ’ ಎಂದು ವಿಧಾನಸಭೆವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.</p>.<p>ತಾಲ್ಲೂಕಿನ ಚೌಳಹಿರಿಯೂರು ಗ್ರಾಮದಲ್ಲಿ ಗುರುವಾರ ನಡೆದ ಕನಕ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕುಲಶಾಸ್ತ್ರ ಅಧ್ಯಯನ ನಡೆ<br />ಯುತ್ತಿದೆ. ಅದು ಪೂರ್ಣಗೊಂಡ ಬಳಿಕ ಎಸ್ಟಿ ಮೀಸಲಾತಿಗೆ ಆಗ್ರಹಿಸೋಣ ಎಂದಿದ್ದೇನೆ’ ಎಂದರು.</p>.<p>‘ಪ್ರಧಾನಮಂತ್ರಿ ಆದರೂ, ಸಾಮಾಜಿಕ ನ್ಯಾಯ ಬಿಟ್ಟು ರಾಜಕೀವಾಗಿ ಒಂದು ತೀರ್ಮಾನವನ್ನೂ ಮಾಡಲ್ಲ’ ಎಂದರು. ‘ವಯಸ್ಸಾದ, ಬರಡು ರಾಸು<br />ಗಳನ್ನು ಮಾರಾಟ ಮಾಡಬೇಡಿ, ಕೊಲ್ಲ<br />ಬೇಡಿ ಎಂದರೆ, ಅವುಗಳನ್ನು ಸಾಕುವವ<br />ರಾರು? ಈ ಬಗ್ಗೆ ಮಾತನಾಡಿದರೆ ಸಿದ್ದರಾಮಯ್ಯ ಗೋಮಾತೆ ವಿರೋಧಿ ಎನ್ನುತ್ತಾರೆ. ಆದರೆ, ನಮ್ಮ ಮನೆಯಲ್ಲೂ ಸಂಕ್ರಾಂತಿಯಂದು ಗೋಪೂಜೆ ಮಾಡುತ್ತೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>