ಶುಕ್ರವಾರ, 9 ಜನವರಿ 2026
×
ADVERTISEMENT
ADVERTISEMENT

ಹೊಸದುರ್ಗ: ಕಡಲೆಗೆ ಸೊರಗು ರೋಗ, ಕಾಯಿಕೊರಕ ಬಾಧೆ

ಹೊಸದುರ್ಗ ತಾಲ್ಲೂಕಿನಲ್ಲಿ 3,380 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ; ಬಾರದ ಇಳುವರಿ
ಸಂತೋಷ್ ಎಚ್.ಡಿ.
Published : 8 ಜನವರಿ 2026, 6:42 IST
Last Updated : 8 ಜನವರಿ 2026, 6:42 IST
ಫಾಲೋ ಮಾಡಿ
Comments
ಮುಂಗಾರು ಹಂಗಾಮಿನ ಬೆಳೆಯೂ ಕೈಸೇರಲಿಲ್ಲ. ಹಿಂಗಾರಿನಲ್ಲಿ ಕಡಲೆ ಬಿತ್ತಲಾಗಿದೆ. ಈಗ ಲಾಭ ಬರುವುದಿರಲಿ ಹಾಕಿರುವ ವೆಚ್ಚ ಬಂದರೆ ಸಾಕು ಎನ್ನುವಂತಾಗಿದೆ
ಯುವರಾಜ್ ರೈತ ಶ್ರೀರಂಗಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT