ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಚಿತ್ರದುರ್ಗ | ಡಿಸಿಸಿ ಬ್ಯಾಂಕ್‌: ಚರ್ಚೆಗೆ ಗ್ರಾಸವಾದ ಅನರ್ಹತೆ ಅಸ್ತ್ರ

ಸ್ವಪಕ್ಷೀಯ ಶಾಸಕನನ್ನೇ ಬ್ಯಾಂಕ್‌ ಆಡಳಿತದಿಂದ ದೂರವಿಟ್ಟರೇ ಉಸ್ತುವಾರಿ ಸಚಿವ ಡಿ.ಸುಧಾಕರ್‌?
Published : 5 ಸೆಪ್ಟೆಂಬರ್ 2024, 7:10 IST
Last Updated : 5 ಸೆಪ್ಟೆಂಬರ್ 2024, 7:10 IST
ಫಾಲೋ ಮಾಡಿ
Comments
ಕೋವಿಡ್‌ ಬರದಿಂದಾಗಿ ನಮ್ಮ ಸೊಸೈಟಿ ವಹಿವಾಟು ನಡೆಸಲು ಸಾಧ್ಯವಾಗಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ಮತದಾನದ ಹಕ್ಕು ಕಿತ್ತುಕೊಳ್ಳುವುದು ಸರಿಯಲ್ಲ. ನಾವು ಕೋರ್ಟ್‌ಗೆ ಹೋಗುತ್ತೇವೆ ಎಂಬುದನ್ನು ಅರಿತು ಅಧಿಕಾರಿಗಳು ಕೇವಿಯಟ್‌ ಸಲ್ಲಿಸಿರುವುದು ಆಶ್ಚರ್ಯ ತರಿಸಿದೆ.
ಟಿ.ರಘುಮೂರ್ತಿ, ಚಳ್ಳಕೆರೆ ಶಾಸಕ
ಕಾನೂನಾತ್ಮಕವಾಗಿ ವಹಿವಾಟು ನಡೆಸದ ಸೊಸೈಟಿಗಳ ಪ್ರತಿನಿಧಿಗಳ ಮತದಾನದ ಹಕ್ಕು ರದ್ದುಗೊಳಿಸಲಾಗಿದೆ. ಇದರಲ್ಲಿ ಯಾವ ರಾಜಕೀಯ ಉದ್ದೇಶವೂ ಇಲ್ಲ.
ಇಲ್ಯಾಸ್‌ ಉಲ್ಲಾ ಷರೀಫ್‌, ಸಿಇಒ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT