ಸಮಿತಿ ಆಯ್ಕೆ ಸಭೆಯಲ್ಲಿ ಮುಜರಾಯಿ ಇಲಾಖೆಯ ಉಪತಹಶೀಲ್ದಾರ್ ಮಂಜಪ್ಪ, ಪಂಚಾಯಿತಿ ಕಾರ್ಯದರ್ಶಿ ಗಂಗಾಧರ್, ಹೈಕೋರ್ಟ್ ವಕೀಲ ಮಾರ್ಕಂಡಯ್ಯ, ಗ್ರಾಮದ ಮುಖಂಡರಾದ ಪಲ್ಲಕ್ಕಿ ರಂಗಯ್ಯ, ಲೋಕೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ್, ನಾಗರಾಜು, ಕಾಂತೇಗೌಡ, ಹುಚ್ಚರಂಗಪ್ಪ, ಯಶೋಧರ್, ರಂಗಸ್ವಾಮಿ, ನಾಗರಾಜು, ಕರಿಯಪ್ಪ, ನಿಂಗಪ್ಪ, ಹನುಮಂತಪ್ಪ, ಹರೀಶ್, ಚಿದಾನಂದ ಉಪಸ್ಥಿತರಿದ್ದರು.