‘ಜಿಲ್ಲೆಯ ಹೊಳಲ್ಕೆರೆ, ಹೊಸದುರ್ಗ, ಚಳ್ಳಕೆರೆಯಲ್ಲಿ ಕಾರ್ಮಿಕರಿಗೆ ಸರಿಯಾಗಿ ಕಿಟ್ ತಲುಪುತ್ತಿವೆ. ಆದರೆ, ಚಿತ್ರದುರ್ಗ ತಾಲ್ಲೂಕಿನಲ್ಲಿ ಮಾತ್ರ ಈ ಅನ್ಯಾಯವಾಗುತ್ತಿದೆ. ಈ ಕಿಟ್ಗಳನ್ನು ಶಾಸಕರು, ಸಂಸದರು, ಸಚಿವರ ನಿಧಿಯಿಂದ ನೀಡುತ್ತಿಲ್ಲ. ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿರುವ ನಿಧಿಯಿಂದ ಆಹಾರ ಧಾನ್ಯದ ಕಿಟ್ ಒದಗಿಸಲಾಗುತ್ತಿದೆ. ಇದು ನಿಜವಾದ ಕಾರ್ಮಿಕರಿಗೆ ತಲುಪಲಿ’ ಎಂದು ಒತ್ತಾಯಿಸಿದರು.