‘ಡಾ.ಬಿ.ಆರ್.ಅಂಬೇಡ್ಕರ್ ಆಶಯ ದಂತೆ ಗ್ರಾಮದಲ್ಲಿ ಪ್ರತಿಯೊಬ್ಬರೂ ಪ್ರೀತಿ, ವಿಶ್ವಾಸ, ಪರಸ್ಪರ ಹೊಂದಾಣಿಕೆಯಿಂದ ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳಬೇಕು. ಹಿಂದುಳಿದವರನ್ನು ಮನುಷ್ಯರಂತೆ ಕಾಣಬೇಕು. ಇದರಿಂದ ಆಯಾ ಕುಲಕಸುಬಿಗೆ ಗೌರವ ದೊರೆ ಯುತ್ತದೆ. ಕ್ಷೌರ ನಿರಾಕರಿಸಿ ಸಮಾಜ-ಸರ್ಕಾರಕ್ಕೆ ಕೆಟ್ಟ ಹೆಸರು ತರಬಾರದು’ ಎಂದು ಶ್ರೀನಿವಾಸ್ ಅವರಿಗೆ ತಹಶೀಲ್ದಾರ್ ತಿಳಿವಳಿಕೆ ನೀಡಿದರು.