ಖನಿಜ ಮತ್ತು ಗಣಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಲಿಂಗಮೂರ್ತಿ, ಶಿವಮೊಗ್ಗದ ಅಡಿಕೆ ವ್ಯಾಪಾರಿ ಎಚ್. ಓಂಕಾರಪ್ಪ, ಹೊಸದುರ್ಗ ಪುರಸಭೆ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಜಾನಕಲ್ ಶಂಕರಮೂರ್ತಿ, ಬನಸಿಹಳ್ಳಿ ಅಜ್ಜಪ್ಪ, ಆನಂದಪ್ಪ, ಎ.ಸಿ. ಚಂದ್ರಪ್ಪ, ಗಂಗಾಧರಪ್ಪ, ಹೆಬ್ಬಳ್ಳಿ ಮಲ್ಲಿಕಾರ್ಜುನ್, ಭದ್ರಾವತಿ ಸಾಧು ವೀರಶೈವ ಸಮಾಜದ ಅಧ್ಯಕ್ಷೆ ಯಶೋಧಮ್ಮ, ಕಲಾವಿದ ಕೃಷ್ಣಮೂರ್ತಿ, ಹೊಳಲ್ಕೆರೆ ಮಾಜಿ ಶಾಸಕ ರಮೇಶ್ ಇದ್ದರು.