‘ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆದರೆ, 24ಗಂಟೆಯೊಳಗೆ ಪರಿಶಿಷ್ಟ ವರ್ಗಕ್ಕೆ ಶೇ 7.5 ಮೀಸಲಾತಿ ಕಲ್ಪಿಸುವುದಾಗಿ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಶ್ರೀರಾಮುಲು ಹೇಳಿದ್ದ. ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾದರೂ ಭರವಸೆ ಈಡೇರಿಲ್ಲ. ಎಲ್ಲಿಯೇ ಹೋದರು ಬರಿ ಬುರುಡೆ ಬಿಡುತ್ತಾನೆ. ರಕ್ತದ ಪ್ರತಿ ಕಣದಲ್ಲೂ ಸುಳ್ಳನೇ ತುಂಬಿಕೊಂಡಿದ್ದಾನೆ’ ಎಂದು ದೂರಿದರು.