ಜೆ.ಜೆ.ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಲ್ತಾಫ್, ಕರಿಯಾಲ ಪಂಚಾಯಿತಿ ಅಧ್ಯಕ್ಷೆ ವಿಜಯಮ್ಮ, ಉಪಾಧ್ಯಕ್ಷ ರಾಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನಾಗೇಂದ್ರನಾಯ್ಕ, ಮುಖಂಡರಾದ ಪಿ.ಎಸ್. ಪಾತಯ್ಯ, ಪುಟ್ಟರಾಜು, ಮಂಜುನಾಥ್, ನರಸಿಂಹಸ್ವಾಮಿ, ವೇದಮೂರ್ತಿ, ತಿಪ್ಪಮ್ಮ, ಮಹಮದ್ ಫಕೃದ್ದಿನ್, ಚಿತ್ರಲಿಂಗಪ್ಪ, ಶ್ರೀನಿವಾಸನಾಯಕ, ಗಿರೀಶ್ ನಾಯಕ, ವಿ.ಶಿವಕುಮಾರ್, ಪ್ರಶಾಂತ್, ಮಂಜುಳಾ, ಉಮೇಶ್, ಭರತ್, ಶೌಕತ್ ಆಲಿ, ಮಂಗಳಮ್ಮ, ಶಬನಾಪರ್ವೀನ್, ಕೃಷ್ಣಪ್ಪ, ಮಾರಣ್ಣ, ನಾಗರಾಜ್, ನಾಗೇಂದ್ರಪ್ಪ, ಮಹೇಶ್, ಸೀನಪ್ಪ ಹಾಜರಿದ್ದರು.