ಬೆಳಿಗ್ಗೆ 11.45ಕ್ಕೆ ಚಿತ್ರದುರ್ಗಕ್ಕೆ ಬಂದ ರಾಜ್ಯಪಾಲರಿಗೆ ಪೊಲೀಸರು ಗೌರವ ಶ್ರೀರಕ್ಷೆ ನೀಡಿದರು. ಹೋಟೆಲ್ ಐಶ್ವರ್ಯ ಫೋರ್ಟ್ನಿಂದ ತಂದಿದ್ದ ಊಟವನ್ನು ಸವಿದರು. ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾ ಪಂಚಾಯಿತಿ ಸಿಇಒಡಾ.ಕೆ.ನಂದಿನಿದೇವಿ ಇದ್ದರು.